PM Kisan Yojana 20ನೇ ಕಂತು ಬಿಡುಗಡೆ ಅಪ್‌ಡೇಟ್.!!

ಇತ್ತೀಚಿನ PM Kisan Yojana ಬಗ್ಗೆ ಮಹತ್ವದ ಮಾಹಿತಿ ಬಿಡುಗಡೆಯಾಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 19ನೇ ಕಂತು ಈಗಾಗಲೇ ವಿತರಿಸಲಾಗಿದ್ದು, ರೈತರು ಈಗ 20ನೇ ಕಂತಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ವರ್ಷಕ್ಕೆ ₹6000 ನೀಡಲಾಗುತ್ತಿದ್ದು, ಇದನ್ನು ಮೂರು ಹಂತಗಳಲ್ಲಿ ₹2000 ಮೊತ್ತದ ಕಂತುಗಳಾಗಿ ನೇರವಾಗಿ ಖಾತೆಗೆ ವರ್ಗಾಯಿಸಲಾಗುತ್ತದೆ. PM Kisan Yojana 20ನೇ ಕಂತು ಬಿಡುಗಡೆ ಅಪ್‌ಡೇಟ್ ಪಿಎಂ ಕಿಸಾನ್ ಯೋಜನೆಯ ಪ್ರಕಾರ, 20ನೇ ಕಂತು ಎಪ್ರಿಲ್-ಜುಲೈ ತಿಂಗಳಲ್ಲಿ ರೈತರ … Read more

ರೈಲ್ವೆ ನೇಮಕಾತಿ ಮಂಡಳಿ (RRB) ನೇಮಕಾತಿ 2025 – ಈಗಲೇ ಅರ್ಜಿ ಸಲ್ಲಿಸಿ!

Railway Recruitment Board (RRB) Recruitment 2025 – Apply Now! ರೈಲ್ವೆ ನೇಮಕಾತಿ ಮಂಡಳಿ (RRB) ನೇಮಕಾತಿ 2025 – ಈಗಲೇ ಅರ್ಜಿ ಸಲ್ಲಿಸಿ! ರೈಲ್ವೆ ನೇಮಕಾತಿ ಮಂಡಳಿ (RRB) 2025 ರ ಗ್ರೂಪ್ D, NTPC (ತಾಂತ್ರಿಕೇತರ ಜನಪ್ರಿಯ ವರ್ಗಗಳು) ಮತ್ತು ALP (ಸಹಾಯಕ ಲೋಕೋ ಪೈಲಟ್) ವಿಭಾಗಗಳ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸ್ಥಿತಿ, ಪರೀಕ್ಷಾ ದಿನಾಂಕಗಳು ಮತ್ತು ಇತರ ಪ್ರಮುಖ ನವೀಕರಣಗಳನ್ನು ಕೆಳಗೆ ಪರಿಶೀಲಿಸಬಹುದು. ಲಭ್ಯವಿರುವ … Read more

Free e-Khata, e-Swattu Yojana to be delivered to doorsteps – ಸರ್ಕಾರದಿಂದ ಹೊಸ ವ್ಯವಸ್ಥೆ ಆಸ್ತಿ ಮಾಲೀಕರಿಗೆ ಮನೆ ಬಾಗಿಲಿಗೆ ಬರಲಿದೆ; ಉಚಿತ ಇ ಖಾತಾ, ಇ ಸ್ವತ್ತು ಯೋಜನೆ.!!

Free e-Khata, e-Swattu Yojana to be delivered to doorsteps

Free e-Khata, e-Swattu Yojana to be delivered to doorsteps : Free e-Khata, e-Swattu Yojana to be delivered to doorsteps : ನಿಮ್ಮ ಮನೆ ಬಾಗಿಲಿಗೆ ಉಚಿತ ಪ್ರಬಂಧ: ಕರ್ನಾಟಕ ರಾಜ್ಯ ಸರ್ಕಾರವು ದೇಶದಲ್ಲಿಯೇ ಪ್ರಥಮ ಬಾರಿಗೆ ಕಂದಾಯ ಇಲಾಖೆಯಲ್ಲಿ ಹೊಸ ವಿನೂತನ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಈ ವ್ಯವಸ್ಥೆಯನ್ನು ಡಿ. ಕೆ. ಶಿವಕುಮಾರ್ ರವರು ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ಹೇಳಿದ್ದಾರೆ. ಈಗ ಯಾವ ನಗರಗಳಲ್ಲಿ ಈ ನೀತಿ ಜಾರಿಯಾಗಲಿದೆ? ಅದರ … Read more

Free dairy vermicompost – ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ | ಕಂಪ್ಲೀಟ್ ವಿವರ.!!

ಫ್ರೀ ಡೈರಿ ವರ್ಮಿಕಾಂಪೋಸ್ಟ್ – ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ಬಗ್ಗೆ ಸಂಪೂರ್ಣ ಮಾಹಿತಿ ಹೈನುಗಾರಿಕೆ (Dairy Farming) ಮತ್ತು ಎರೆಹುಳು ಗೊಬ್ಬರ (Vermicompost) ಕೃಷಿಗೆ ಮಹತ್ವದ ಪಾತ್ರವಹಿಸುತ್ತಿವೆ. ರೈತರಿಗಾಗಿ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಉಚಿತ (Free) ಡೈರಿ ವರ್ಮಿಕಾಂಪೋಸ್ಟ್ ವಿತರಣಾ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿವೆ. ಈ ಲೇಖನದಲ್ಲಿ, ಫ್ರೀ ಡೈರಿ ವರ್ಮಿಕಾಂಪೋಸ್ಟ್ ಪಡೆಯುವ ವಿಧಾನ, ಯೋಜನೆಗಳ ಮಾಹಿತಿ ಮತ್ತು ಎರೆಹುಳು ಗೊಬ್ಬರ ತಯಾರಿಸುವ ಪ್ರಕ್ರಿಯೆ ಕುರಿತು ಸಂಪೂರ್ಣ ವಿವರ ನೀಡಲಾಗಿದೆ. ಡೈರಿ ಫಾರ್ಮಿಂಗ್ ಮತ್ತು ವರ್ಮಿಕಾಂಪೋಸ್ಟ್ … Read more

Free ship and Goat Training only 5 day left : ಉಚಿತವಾಗಿ 10 ದಿನಗಳವರೆಗೆ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಗೆ.!! ಇನ್ನೂ 5 ದಿನಗಳು ಮಾತ್ರ ಬಾಕಿ.!!

Free ship and Goat Training only 5 day left Free ship and Goat Training only 5 day left : ಕುರಿ ಸಾಕಾಣಿಕೆ ಮತ್ತು ಮೇಕೆ ಸಾಕಣೆ ತರಬೇತಿ ಚಟುವಟಿಕೆಗಳಲ್ಲಿ ಹೆಚ್ಚಿನ ಲಾಭವನ್ನು ಪಡೆಯಲು ನೀವು ಬಯಸುವಿರಾ? ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನೀವು ಯೋಚಿಸುತ್ತಿದ್ದೀರಾ? ನೀವು ಯುವ ರೈತರಾಗಿದ್ದರೆ, ಈ ಸುದ್ದಿ ನಿಮಗಾಗಿ. ನಮ್ಮ ಕರ್ನಾಟಕ ವಾರ್ತಾ ಜಾಲತಾಣಕ್ಕೆ ಸ್ವಾಗತ.! ನಮ್ಮ ಜಾಲತಾಣ ಯಾವುದೇ ರೀತಿಯ ಹೊಸ ಯೋಜನೆ ಮತ್ತು … Read more

Bele Vime Status – ಬೆಳೆ ವಿಮೆ ಸ್ಟೇಟಸ್ ಮೊಬೈಲ್ ನಂಬರ್ ಮೂಲಕ ಹೇಗೆ ಪರಿಶೀಲಿಸಬಹುದು!!ಮೊಬೈಲ್ನಲ್ಲಿ ಪರಿಶೀಲಿಸಲು ಸರಳ ವಿಧಾನ.!!

Bele Vime Status : Bele Vime Status : ಬೆಳೆ ವಿಮೆ (Crop Insurance) ಸ್ಟೇಟಸ್ ನೋಡಲು, ನೀವು ಅಧಿಕೃತ ಜಾಲತಾಣದ ಮೂಲಕ ಪ್ರಕ್ರಿಯೆಯನ್ನು ಅನುಸರಿಸಬೇಕು. ಬೆಳೆ ವಿಮೆ ತುಂಬಿದ ರೈತರು ಮಾತ್ರ ತಮ್ಮ ಬೆಳೆ ವಿಮೆ ಪರಿಹಾರದ ಸ್ಥಿತಿ ಪರಿಶೀಲಿಸಬಹುದು. ಇದು ಪ್ರತಿ ಮುಂಗಾರು ಮತ್ತು ಹಿಂಗಾರು ಹಂಗಾಮು ಕಾಲಗಳಿಗೆ ಪ್ರತ್ಯೇಕವಾಗಿ ಲಭ್ಯವಿರುತ್ತದೆ. Karnataka Vartha, ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ಗಳಿಗೆ ತಾವು ಜಾಯಿನ್ ಆಗಿ. … Read more

BPL Card Good News – BPL ಕಾರ್ಡ್ ಇದ್ದವರಿಗೆ ಯುಗಾದಿ ಹಬ್ಬಕ್ಕೆ ಬಂಪರ್ ಗುಡ್ ನ್ಯೂಸ್.! ಇಲ್ಲಿದೆ ಮಾಹಿತಿ!!

BPL Good News

ಯುಗಾದಿಗೆ ಬಿಪಿಎಲ್, ಎಪಿಎಲ್ ಕಾರ್ಡ್‌ದಾರರಿಗೆ ಸರ್ಕಾರದಿಂದ ವಿಶೇಷ ಸುದ್ದಿ – 15 ಕೆ.ಜಿ ಅಕ್ಕಿ ವಿತರಣೆ.!  ಕರ್ನಾಟಕ ಸರ್ಕಾರ ನಿರ್ವಹಿಸುವ ಅನ್ನಭಾಗ್ಯ ಯೋಜನೆ ರಾಜ್ಯದ ಬಿಪಿಎಲ್ (BPL) ಹಾಗೂ ಅಂತ್ಯೋದಯ (AAY) ಪಡಿತರ ಚೀಟಿದಾರರಿಗೆ ಪೌಷ್ಠಿಕ ಆಹಾರವನ್ನು ಒದಗಿಸುವ ಮಹತ್ವದ ಯೋಜನೆ. ಯುಗಾದಿ ಹಬ್ಬದ ಮುನ್ಸೂಚನೆಯಲ್ಲಿ ಸರ್ಕಾರ ಪಡಿತರದಾರರಿಗೆ ವಿಶೇಷ ಪಡಿತರ ನೀಡಲು ತೀರ್ಮಾನಿಸಿದೆ. ಮಾರ್ಚ್ ತಿಂಗಳಲ್ಲಿ 15 ಕೆ.ಜಿ. ಅಕ್ಕಿ ವಿತರಣೆ ಫೆಬ್ರವರಿಯಲ್ಲಿ ಬಾಕಿ ಉಳಿದ 5 ಕೆ.ಜಿ. ಅಕ್ಕಿ ಮಾರ್ಚ್ ತಿಂಗಳ 10 ಕೆ.ಜಿ. … Read more

ಮಹಿಳೆಯರಿಗೆ ಈ ಯೋಜನೆಯಲ್ಲಿ 2 ಲಕ್ಷಕ್ಕೆ 32,000 ಬಡ್ಡಿ

ಮಹಿಳೆಯರಿಗೆ ಈ ಯೋಜನೆ

ಮಹಿಳೆಯರಿಗೆ ಈ ಯೋಜನೆಯಲ್ಲಿ 2 ಲಕ್ಷಕ್ಕೆ 32,000 ಬಡ್ಡಿ ಮಹಿಳೆಯರಿಗಾಗಿ ಪೋಸ್ಟ್ ಆಫೀಸ್ ಬೆಸ್ಟ್ ಯೋಜನೆ, ಕೇವಲ ₹2 ಲಕ್ಷ ಠೇವಣಿ ಮಾಡಿ ಮತ್ತು ₹32,000 ಬಡ್ಡಿ ಪಡೆಯಿರಿ, ಸಂಪೂರ್ಣ ವಿವರ ಇಲ್ಲಿದೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (MSSC) ವಿಶೇಷ ಯೋಜನೆ ಕೇವಲ 2 ವರ್ಷಗಳಲ್ಲಿ ಮುಕ್ತಾಯದೊಂದಿಗೆ ಉನ್ನತ ಯೋಜನೆ ಆಕರ್ಷಕ ಬಡ್ಡಿ ದರ ಶೇ.7.5, ಕನಿಷ್ಠ ₹1,000ದಿಂದ ಗರಿಷ್ಠ ₹2 ಲಕ್ಷ ಠೇವಣಿ ಸೌಲಭ್ಯ ಅಂಚೆ ಇಲಾಖೆಯು ಮಹಿಳೆಯರಿಗಾಗಿ ವಿಶೇಷ ಯೋಜನೆ ಹೊಂದಿದೆ. (ಅಂಚೆ … Read more

15 kg rice beneficiaries List Announced – ಸರ್ಕಾರ 15 ಕೆಜಿ ಉಚಿತ ಅಕ್ಕಿ ವಿತರಣೆ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಿದೆ.!! ನಿಮ್ಮ ಹೆಸರು ಇದೆಯೇ ಚೆಕ್ ಮಾಡಿ.!!

2025ರಲ್ಲಿ ಪಡಿತರ ಚೀಟಿ (Ration Card) ಸ್ಥಿತಿಯನ್ನು ಆನ್‌ಲೈನ್ ಪರಿಶೀಲಿಸುವ ಸುಲಭ ವಿಧಾನ.!  15 kg rice beneficiaries List Announced ಕರ್ನಾಟಕದಲ್ಲಿ ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ ಸ್ಥಿತಿಯನ್ನು ಆನ್‌ಲೈನ್, SMS ಮತ್ತು FP ಶಾಪ್‌ ಮೂಲಕ ಸುಲಭವಾಗಿ ಪರಿಶೀಲಿಸಬಹುದು. ಕರ್ನಾಟಕ ಸರ್ಕಾರದ ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪೋರ್ಟಲ್ ಅಥವಾ ಅನ್ನಭಾಗ್ಯ ಯೋಜನೆ ವೆಬ್‌ಸೈಟ್ ಮೂಲಕ ಈ ಸೇವೆ ಲಭ್ಯವಿದೆ. ನಿಮ್ಮ ಪಡಿತರ ಚೀಟಿ ಆಕ್ಟಿವ್ ಅಥವಾ ಇನ್ಎಕ್ಟಿವ್ ಆಗಿದೆಯೇ ಎಂಬುದನ್ನು … Read more

Gold Rate today Good News : ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಾಗಿದೆ ಗೊತ್ತಾ? ಚಿನ್ನ vs ಬೆಳ್ಳಿ.!! ಚಿನ್ನದ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್!

Gold Rate today

ಮಾರ್ಚ್ 24, 2025 ರಂದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಹೀಗಿವೆ: ಚಿನ್ನ ದರಗಳು : “Gold Price Today in Major Cities of India” ನಗರ 24 ಕ್ಯಾರೆಟ್ ಚಿನ್ನದ ದರ (10 ಗ್ರಾಂ) 22 ಕ್ಯಾರೆಟ್ ಚಿನ್ನದ ದರ (10 ಗ್ರಾಂ) Ahmedabad ₹ 90,270 ₹ 82,750 Amritsar ₹ 90,370 ₹ 82,850 Bangalore ₹ 90,270 ₹ 82,750 Bhopal ₹ 90,270 ₹ 82,750 Bhubaneswar … Read more